 |
ನಿಶ್ಚಲ್ ವಿ ಬಾರ್ಕಿ |
 |
ವಿವೇಕಾನಂದ ತೊಟ್ಟಿಲು ಹೊತ್ತಿರುವುದು |
 |
ಹೊನ್ನಾಳಿಯಿಂದ ಬಂದ ಬೀಗರು |
 |
ಯಶೋಧ ಆರತಿ ಮಾಡಿ ಒಳಗೆ ಬಾರಮಾಡಿಕೊಳ್ಳುತ್ತಿರುವುದು |
 |
ಬಾಗಿಲಿಗೆ ಮಳೆ ಬಡಿಯುತ್ತಿರುವುದು |
 |
ನಾನು ಸತ್ಯನಾರಾಯಣ ಪೂಲೆಗೆ ಸಿದ್ದವಾಗುತ್ತಿರುವುದು |
 |
ಲಕ್ಷ್ಮಿ ಯೊಂದಿಗೆ |
 |
ಪೂಜೆ ಪ್ರಾರಂಭ |
 |
ಅಂತಿಮ ಪೋಜೆಗೆ |
 |
ಮಂಗಳಾರತಿ |
ನಿನ್ನೆ ರಾತ್ರಿಯಿಂದ ನಿದ್ದೆಯಿರಲಿಲ್ಲ ಹೊರಗಡೆ ಮಲಗಿದ್ದೆ ಮಂಚದಮೇಲೆ ನಿನ್ನೆ ರಾತ್ರಿಯೇ ಹೊರಗೆ ಶ್ಯಾಮಿಯಾನ ಹಾಕಿಸಿದ್ದೆ ಮತ್ತು ಅನೇಕ ವಸ್ತುಗಳು ಹೊರಗಡೆ ಇದ್ದುದ್ದವದ್ದರಿಂದ ನಾನು ಹೊರಗೆ ಮಲಗಬೇಕಾಯ್ತು. ಬೆಳ್ಳಿಗ್ಗೆ ಎದ್ದಾಗ 3-30 ಆಗಿತ್ತು ಮನೆಯಲ್ಲಿ ನಿಮ್ಮ ದೊಡ್ಡಮ್ಮನವರಾದ ದ್ಯಾಮಕ್ಕ ಮತ್ತು ರತ್ನವ್ವರಿಬ್ಬರನ್ನೂ ಎಬ್ಬಿಸಿದೆ ನಿರು ಕಾಯಿಸಿಕೊಂಡು ಸ್ನಾನ ಮಾಡಿಕೊಂಡು ಪೂಜೆಗೆ ಸಿದ್ದವಾಗತೊಡಗಿದೆ ಹೊರಗಡೆಯಿಂದ ನಿಮ್ಮತ್ತೆ ಯಶೊಧ ಬಂದಳು.
ಬಂದವಳೇ ಸತ್ಯನಾರಾಯಣ ಪೂಜೆಗೆ ಸಿದ್ದಪಡಿಸತೊಡಗಿದಳು ಅವಳ ಜೋತೆ ದ್ಯಾಮಕ್ಕ ಮತ್ತು ರತ್ನವ್ವ ಕೈ ಜೊಡಿಸಿ ಕೆಲಸಮಾಡುತ್ತಿದ್ದರು. ನೀರೊಲೆಗೆ ಬೆಂಕಿ ಹಾಕಿ ನೀರು ಕಾಯಿಸಿಕೊಂಡು ಸ್ನಾನ ಮಾಡಲು ಸಿದ್ದನಾದೆ.
ಐರಣಿಯಿಂದ ಬಂದಂತಹ ಗಂಗವ್ವಕ್ಕ ಹೊನ್ನಾಳಿಯಿಂದ ಬಂದಿದ್ದ ಶಶಿಕಲಾ ಮತ್ತು ರಂಗಣ್ಣ ಮತ್ತು ಮೇಘನಾ ಇನ್ನೂ ಮಲಗಿದ್ದರು ಸಮಯವಾಗ ಬೆಳಿಗಿನ ಜಾವ 4.30 ಆಗಿದ್ದಿತ್ತು. ವಿಶ್ವಪ್ರಸಾದ ಮತ್ತು ಶಿವಶಂಕರರಿಬ್ಬರೂ ಮಾರ್ಕೇಟಿಗೆ ಬಾಳೆ ಕಂಬ ಹೂ ಮತ್ತು ಹಣ್ಣು ಹಂಪಲು ತರಲು ಕಳುಹಿಸಿದ್ದೆ ಕೆಲವೊಂದು ವಸ್ತುಗಳನ್ನು ಮಾತ್ರ ತಂದಿದ್ದರು.
ಪೂಜೆಗೆ ಬೇಕಾಗುವ ಕೆಲ ಅಗತ್ಯ ವಸ್ತುಗಳನ್ನೇ ಮರೆತು ಬಂದಿದ್ದರು ನಾನೇ ಸ್ವತಃ ಗಾಡಿಯ ಮಲೇ ಬೆಳ್ಳೀಗ್ಗೆ ಹಳೇ ಬಸ್ ನಿಲ್ದಾಣಕ್ಕೆ ಹೋಗಿ ಹೂ ಮತ್ತು ಹಣ್ಣು ಮತ್ತು ಇನ್ನಿತರೇ ವಸ್ತುಗಳನ್ನು ಖರೀದಿ ಮಾಡಿಕೊಂಡು ಬಂದ.
ಒಂದೇ ವೇಗದಲ್ಲಿ ಪೂಜೆಗೆ ಸಿದ್ದನಾಗತೊಡಗಿದೆ
0 comments:
Post a Comment
Thank you so much